ಕುನಾಲ್ ನಕ್ಷಾನೆ

ಕುನಾಲ್ ನಕ್ಷಾನೆ-Image

ಕುನಾಲ್ ನಕ್ಷಾನೆ ಗಡ್ಚಿರೋಲಿಯಲ್ಲಿರುವ ವಾನ್ ಸ್ವರಾಜ್ ಫೌಂಡೇಶನ್‌ನ ಸ್ಥಾಪಕರಾಗಿದ್ದು, ಇದು ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಸಮುದಾಯ ನೇತೃತ್ವದ ಸಂರಕ್ಷಣೆಯ ಸುತ್ತ ತಳಮಟ್ಟದ ಕ್ರಿಯಾಶೀಲತೆ ಮತ್ತು ನೀತಿ ವಕಾಲತ್ತುಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ. ಅರಣ್ಯ ಆಡಳಿತ ನೀತಿಯ ಮೇಲೆ ಕೇಂದ್ರೀಕರಿಸಿದ ಮಹಾರಾಷ್ಟ್ರದ ಸಂಶೋಧಕ, ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಕುನಾಲ್ ಹೈದರಾಬಾದ್‌ನ TISS ನಿಂದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.


Articles by ಕುನಾಲ್ ನಕ್ಷಾನೆ


an elderly man standing in a field and holding up a light in his right hand--pench tiger reserve

July 27, 2026
ಬೆಳೆ ನಷ್ಟ, ವನ್ಯಜೀವಿಗಳು ಮತ್ತು ಸೌರಶಕ್ತಿ ಸಾಧನ: ಪೆಂಚ್ ಟೈಗರ್ ರಿಸರ್ವ್‍ದಿಂದ ಪಾಠಗಳು
ಪೆಂಚ್ ಟೈಗರ್ ರಿಸರ್ವ್‍ದ ಗಡಿಯಲ್ಲಿರುವ ಆರು ಹಳ್ಳಿಗಳಲ್ಲಿ, ಸೌರ ದೀಪಗಳು ಕೆಲವು ರೈತರಿಗೆ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತಿವೆ. ಇನ್ನು ಕೆಲವರು ಇನ್ನೂ ಕಾಯುತ್ತಿದ್ದಾರೆ.
Load More